ಶುಭವಿವಾಹ

0

ಶರತ್-ಸುಜಾತ

ಪುತ್ತೂರು ತಾ.ಕೊಳ್ತಿಗೆ ಗ್ರಾಮದ ಶೇಡಿಗುರಿ ಶ್ರೀಮತಿ ಮೀನಾಕ್ಷಿ ಮತ್ತು ಗುಡ್ಡಪ್ಪ ನಾಯ್ಕರ ಪುತ್ರ ಶರತ್‌ರವರ ವಿವಾಹವು ಕಾಸರಗೋಡು ತಾ.ನೆಕ್ರಾಜೆ ಗ್ರಾಮದ ಮಾಣಿಮೂಲೆ ಶ್ರೀಮತಿ ಸುಶೀಲ ಮತ್ತು ಚಂದ್ರ ನಾಯ್ಕರ ಪುತ್ರಿ ಸುಜಾತರೊಂದಿಗೆ ಮಾ.3ರಂದು ಪರ್ಪುಂಜದ ಅಬ್ರೋಡ್ ಮಲ್ಟಿಪ್ಲೆಕ್ಸ್ ಸಭಾಭವನದಲ್ಲಿ ನಡೆಯಿತು.