p>

ವಿವಾಹ ನಿಶ್ಚಿತಾರ್ಥ

0

ತೀರ್ಥ ಪ್ರಸಾದ್-ಕೃಪಾ

ಕಡಬ ತಾ.ಏನೆಕಲ್ಲು ಗ್ರಾಮದ ಬಾನಡ್ಕ ಶ್ರೀಮತಿ ಲಲಿತಾ ಮತ್ತು ಗಿರಿಯಪ್ಪ ಗೌಡರ ಪುತ್ರ ತೀರ್ಥಪ್ರಸಾದ್‌ರವರ ವಿವಾಹ ನಿಶ್ಚಿತಾರ್ಥವು ಕಡಬ ತಾ.ಚಾರ್ವಾಕ ಗ್ರಾಮದ ಇಡ್ಯಡ್ಕ (ಬಾಬ್ಲುಬೆಟ್ಟು) ಶ್ರೀಮತಿ ಪ್ರತಿಭಾ ಮತ್ತು ರಾಮಚಂದ್ರ ಗೌಡರ ಪುತ್ರಿ ಕೃಪಾರವರೊಂದಿಗೆ ಮಾ.9ರಂದು ವಧುವಿನ ಮನೆಯಲ್ಲಿ ನಡೆಯಿತು.