ಕನಕಮಜಲು: ಸ್ನೇಹ ಯುವಶಕ್ತಿ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ

0

ಕನಕಮಜಲು ಗ್ರಾಮದ ಪಂಜಿಗುಂಡಿಯಲ್ಲಿ ಸ್ನೇಹ ಯುವಶಕ್ತಿ ವತಿಯಿಂದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಎ.14ರಂದು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸ್ನೇಹ ಯುವಶಕ್ತಿಯ ಸದಸ್ಯರುಗಳಾದ ಪಿಜಿನ ಪಂಜಿಗುಂಡಿ, ಸತೀಶ್, ಗುರುಪ್ರಸಾದ್ ,ರಾಘವ, ಸುಮಂತ್, ನಾರಾಯಣ, ವಿಜಯ ,ಅಜಿತ್ ,ಅಶೋಕ, ವಸಂತ ಸೇರಿದಂತೆ ಸ್ನೇಹ ಯುವಶಕ್ತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು