ಕೊಡಿಯಾಲ : ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ರವರ ಪರ ಪ್ರಚಾರ ಮತ್ತು ಹಿರಿಯರ ಭೇಟಿ

0


ಸುಳ್ಯ ವಿಧಾನಸಭಾ ಕ್ಷೇತ್ರದ ಕೊಡಿಯಾಲ  ಗ್ರಾ.ಪಂ.ವ್ಯಾಪ್ತಿಯ ಬಿಜೆಪಿಯ ಹಿರಿಯ ಕಾರ್ಯಕರ್ತರಾದ ಕರುಣಾಕರ ರೈ, ಮೋಹನ್ ಸಾಲಿಯಾನ್ , ಅಜ್ರಂಗಳ ಐತ್ತಪ್ಪ ರೈ ಯವರನ್ನು ಭೇಟಿ ಮಾಡಿ ಗ್ರಾಮದಲ್ಲಿ  ಚುಣಾವಣೆಯ ಬೂತ್ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ಮಂಡಲ ಪ್ರಭಾರಿ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಾಜಿ ವಿಧಾನ ಪರಿಷತ್ ಸದಸ್ಯ,ರಾಜ್ಯ ಕಾರ್ಯಕಾರಣಿ ಸದಸ್ಯ ಮೊನಪ್ಪ ಭಂಡಾರಿ,ಶಾಸಕರಾದ ಭಾಗೀರಥಿ ಮುರುಳ್ಯ,
ಸುಳ್ಯ ಮಂಡಲ ಲೋಕಾಸಭಾ ಚುನಾವಣಾ    ಉಸ್ತುವಾರಿ  ಹರೀಶ್ ಕಂಜಿಪಿಲಿ,ಪ್ರಮುಖರಾದ ಎಸ್, ಎನ್, ಮನ್ಮಥ,ಪದ್ಮನಾಭ ಬೂಡು,ವಸಂತ ನಡುಬೈಲು,
ಜಿಲ್ಲಾ ಸಾಮಾಜಿಕ ಜಾಲತಾಣ  ಸದಸ್ಯ ಪ್ರಸಾದ್ ಕಾಟೂರು,
ಹರೀಶ ಕಲ್ಪನೆ,ಧೀರೇಶ್ ನಡುಬೈಲು ಉಪಸ್ಥಿತರಿದ್ದರು.