ಸುಳ್ಯದ ಸಂತೋಷ್ ಗುರುಸ್ವಾಮಿ ನೇತೃತ್ವದ ಅಯ್ಯಪ್ಪ ವೃತಧಾರಿಗಳಿಂದ ಪಂಪಾನದಿ ಸ್ವಚ್ಛತೆ

0

ವಿಷು ಸಂಕ್ರಮಣದ ಹಿನ್ನೆಲೆಯಲ್ಲಿ ಶಬರಿಮಲೆ ಯಾತ್ರೆ ಕೈಗೊಂಡಿದ್ದ ಸುಳ್ಯದ ಸಂತೋಷ್ ಗುರುಸ್ವಾಮಿ ನೇತೃತ್ವದ ಅಯ್ಯಪ್ಪ ವೃತಧಾರಿಗಳು ಪವಿತ್ರ ಪಂಪಾ ನದಿಯಲ್ಲಿ ಭಕ್ತಾದಿಗಳು ಬಿಟ್ಟುಹೋಗಿದ್ದ ಕಪ್ಪು ವಸ್ತ್ರ ಹಾಗೂ ಬಟ್ಟೆಗಳನ್ನು ತೆರವುಗೊಳಿಸಿ, ಸ್ವಚ್ಛಗೊಳಿಸಿದರು.