ಮುಪ್ಪೇರ್ಯ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಗೆಲುವಿಗಾಗಿ ಮುಗುಪು ಮರುವಂಜ ಕೊರಗಜ್ಜ ಕ್ಷೇತ್ರದಲ್ಲಿ ಪ್ರಾರ್ಥನೆ

0

ಸುಳ್ಯ ತಾಲೂಕಿನ ಮುಪ್ಪೆೇರ್ಯ ಗ್ರಾಮದ ಒಂದನೇ ಬೂತ್ ಕಾಂಗ್ರೆಸ್ ಸಮಿತಿ ವತಿಯಿಂದ ಪದ್ಮರಾಜ್ ಆರ್ ಪೂಜಾರಿಯವರ ಪರವಾಗಿ , ಮುಗುಪು ಮರುವಂಜ ಕೊರಗಜ್ಜ ಕ್ಷೇತ್ರದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರು ಪ್ರವಿಣ ಮರುವಂಜ , ಹಾಗೂ ಮುಖಂಡರು, ಕಾರ್ಯ ಕರ್ತರು ಗೆಲುವಿಗಾಗಿ ವಿಶೇಷ ಪ್ರಾರ್ಥನೆ ನಡೆಸಿ, ಕರಿಗಂದ ಪ್ರಸಾದ ಸ್ವೀಕರಿಸಿದರು.