ಉಪೇಂದ್ರ ಕಾಮತ್ ನಿಧನ: ಇಂದು ಸಂಜೆ 6.30 ಕ್ಕೆ ಅಂತ್ಯಸಂಸ್ಕಾರ

0


ಸುಳ್ಯದ ಹಿರಿಯ ಉದ್ಯಮಿ, ಜಾಲ್ಸೂರು ಅಡ್ಕಾರಿನ ಗೇರು ಬೀಜ ಫ್ಯಾಕ್ಟರಿ ಮಾಲಕ, ಬಿಜೆಪಿಯ ಹಿರಿಯ ಮುಖಂಡ ಹಾಗೂ ಜಾಲ್ಸೂರು ಮಂಡಲ ಪಂಚಾಯತ್‌ನ ಮಾಜಿ ಪ್ರಧಾನರಾಗಿದ್ದ ಉಪೇಂದ್ರ ಕಾಮತ್‌ರವರು ಇದೀಗ ಸ್ವಗೃಹದಲ್ಲಿ ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರವು ಇಂದು ಸಂಜೆ 6.30 ಕ್ಕೆ ವಿನೋಬಾನಗರದ ಅವರ ತೋಟದಲ್ಲಿ ನಡೆಯಲಿದೆ
ಎಂದು ಅವರ ಪುತ್ರ ಸುಧಾಕರ ಕಾಮತ್ ಅವರು ತಿಳಿಸಿದ್ದಾರೆ.