ವಿಧಾನಪರಿಷತ್ ಪದವೀಧರ, ಶಿಕ್ಷಕರ ಕ್ಷೇತ್ರ ಚುನಾವಣೆ ಮತದಾನ ಮಾಡಿದ ಸುಳ್ಯ ಕಾಂಗ್ರೆಸ್ ನಾಯಕರು

0


ಸುಳ್ಯ ತಾಲೂಕು ಆಡಳಿತ ಸೌಧದಲ್ಲಿ ವಿಧಾನಸಭಾ ಕ್ಷೇತ್ರದ ಪದವೀಧರರು ಮತ್ತು ಶಿಕ್ಷಕರ ಚುನಾವಣೆಯ ಮತದಾನ ಕೇಂದ್ರ ದಲ್ಲಿ ಕಾಂಗ್ರೆಸ್ ನಾಯಕರು ಮತ ಚಲಾಯಿಸಿದ್ದು, ೧೦ ಗಂಟೆಗೆ ಸುಮಾರು ೧೦೦ ಕ್ಕೂ ಮಿಕ್ಕಿ ಮತದಾನವಾಗಿದೆ.


ಸದ್ದಿಲ್ಲದೆ ನಡೆಯುತ್ತಿದ್ದ ಪದವೀಧರ, ಶಿಕ್ಷಕರ ಕ್ಷೇತ್ರ ಚುನಾವಣೆ ಈ ಬಾರಿ ಹೆಚ್ಚಿನ ಮಹತ್ವ ಪಡೆದಿದೆ.


ಕಾಂಗ್ರೆಸ್ ನಾಯಕರಾದ ಪಿ.ಸಿ.ಜಯರಾಮ್, ಎನ್.ಜಯಪ್ರಕಾಶ್ ರೈ, ಎಂ. ವೆಂಕಪ್ಪ ಗೌಡ, ಕೆ. ಎಂ. ಮುಸ್ತಫ, ಪಿ. ಎಸ್. ಗಂಗಾದರ್, ಶಾಫಿ ಕುತ್ತಮೊಟ್ಟೆ, ಉಸ್ತುವಾರಿ ಪ್ರದೀಪ್ ಕುಮಾರ್ ರೈ ಪಾಂಬಾರ್, ರಿಯಾಜ್ ಕಟ್ಟೆಕ್ಕಾರ್, ನಂದರಾಜ್ ಸಂಕೇಶ್,ಪವಾಜ್ ಕನಕಮಜಲು ಕರುಣಾಕರ ಅಡ ಪಾಂಗಾಯ, ನವೀನ್ ರೈ, ಮಹೇಶ್ ಬೆಳ್ಳಾರ್ಕರ್, ಅಶೋಕ್ ಚೂ೦ತಾರ್, ಹಮೀದ್ ಕುತ್ತಮೊಟ್ಟೆ, ದಿನೇಶ್ ಅಂಬೆಕಲ್ಲು, ಧೀರಾ ಕ್ರಾಸ್ತ, ರಾಜು ಪಂಡಿತ್, ರಾಜೀವಿ, ಆರ್. ರೈ, ಶಶಿಧರ ಎಂ. ಜೆ ಭವಾನಿ ಶಂಕರ್ ಗೋಕುಲದಾಸ್ ಉಪಸ್ಥಿತರಿದ್ದರು.