ಮರ ಕಡಿಯುವಾಗ ಮೃತಪಟ್ಟ ಚಿನ್ನಪ್ಪ ನಾಯ್ಕ ಕೇರ್ಪಳರ ಮನೆಗೆಬಿಜೆಪಿ ಮಂಡಲ ಸಮಿತಿಯವರ ಭೇಟಿ, ಮನೆಯವರಿಗೆ ಸಾಂತ್ವನ

0


ಇತ್ತೀಚೆಗೆ ಮರ ಕಡಿಯುವಾಗ ಮೃತಪಟ್ಟ ಬಿ.ಜೆ.ಪಿ. ಕಾರ್ಯಕರ್ತ ಚಿನ್ನಪ್ಪ ನಾಯ್ಕ ಕೇರ್ಪಳರ ಮನೆಗೆ
ಸುಳ್ಯ ಬಿಜೆಪಿ ಮಂಡಲ ಸಮಿತಿಯವರು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.


ಈ ಸಂದರ್ಭದಲ್ಲಿ ಬಿ.ಜೆ.ಪಿ. ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಉಪಾಧ್ಯಕ್ಷರಾದ ಶಿವಾನಂದ ನಡುತೋಟ, ಶಿವಾನಂದ ಕುಕ್ಕುಂಬಳ, ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ, ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ., ಕಾರ್ಯದರ್ಶಿ ನಾರಾಯಣ ಶಾಂತಿನಗರ, ಮಹಿಳಾ ಮೋರ್ಚಾ ಮಂಡಲ ಕಾರ್ಯದರ್ಶಿ ಶಶಿಕಲಾ ಎ., ವಾರ್ಡ್‌ನ ನಗರ ಪಂಚಾಯತ್ ಸದಸ್ಯ ಸುಧಾಕರ ಕುರುಂಜಿ, ಸಿ.ಎ. ಬ್ಯಾಾಂಕ್ ನಿರ್ದೇಶಕ ಶಿವರಾಮ ಕೇರ್ಪಳ, ಬೂತ್ ಅಧ್ಯಕ್ಷ ದಯಾನಂದ ಕೇರ್ಪಳ, ಕಾರ್ಯದರ್ಶಿ ಧರ್ಮಪ್ರಕಾಶ ಕುಂತಿನಡ್ಕ, ಸಂಯೋಜಕ ಚಂದ್ರು ರಾವ್, ಸುನಿಲ್ ಕೇರ್ಪಳ ಹಾಗೂ ಕೇರ್ಪಳದ ಕಾರ್ಯಕರ್ತರು ಜತೆಗಿದ್ದರು.