![](https://sullia.suddinews.com/wp-content/uploads/2024/06/IMG-20240617-WA0093-1024x461.jpg)
ಅರಂತೋಡಿನಲ್ಲಿ ತ್ಯಾಗ ಬಲಿದಾನದ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು ಈ ದ್ ನಮಾಜ್ ನ ನೇತೃತ್ವನ್ನು ಖತೀಬ್ ರಾದ ಬಹು ಇಸ್ಮಾಯಿಲ್ ಪೈಝಿ ವಹಿಸುದರು ನಂತರ ಮುಸ್ಲಿಂ ಭಾಂದವರು ಈದ್ ಶುಭಾಶಯ ವಿನಿಮಯ ಮಾಡಿದರು, ಜಮಾತ್ ಪದಾಧಿಕಾರಿಗಳು, ಸಂಘ ಸಂಸ್ಥೆ ಗಳ ಪದಾಧಿಕಾರಿಗಳು, ಜಮಾತ್ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು