ಪಂಜ ಪೇಟೆಯ ಕಡಬ ರಸ್ತೆಗೆ ತಿರುಗವ ಜಂಕ್ಷನ್ ಬಳಿ ಸ್ಕೂಟರ್ ಮತ್ತು ಕಾರು ಡಿಕ್ಕಿ ಹೊಡೆದ ಘಟನೆ ಜೂ.22ರಂದು ಮುಂಜಾನೆ ಸಂಭವಿಸಿದೆ.
![](https://sullia.suddinews.com/wp-content/uploads/2024/06/image-278-461x1024.png)
ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.
ಪಂಜ ಕಡೆಗೆ ಬರುತ್ತಿದ್ದ ಕಾರು ಮತ್ತು ಸ್ಕೂಟರ್ ಕಡಬ ರಸ್ತೆಗೆ ಹೋಗುತ್ತಿದ್ದಾಗ ಡಿಕ್ಕಿಯಾಗಿದೆ . ಕಾರಿನ ಮುಂಭಾಗ ಮತ್ತು ಸ್ಕೂಟರ್ ಕೂಡ ಜಖಂ ಗೊಂಡಿದೆ. ಸ್ಕೂಟರ್ ಸವಾರ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.