
ಹರಿಹರ ಪಲ್ಲತಡ್ಕದ ಕಜ್ಜೋಡಿ ಶರತ್ ಭಾಗವತ್ ಎಂಬವರ ತೋಟಕ್ಕೆ ನ.30 ರ ರಾತ್ರಿ ಆನೆ ದಾಳಿ ಮಾಡಿ ಕೃಷಿಗೆ ಹಾನಿ ಮಾಡಿರುವುದಾಗಿ ವರದಿಯಾಗಿದೆ.
















ಆನೆ ದಾಳಿಯಿಂದ ಅಡಿಕೆ, ತೆಂಗಿನ ಗಿಡ, ಬಾಳೆ, ಬೇಲಿ ನಾಶ ಮಾಡಿರುವುದಾಗಿ ತಿಳಿದು ಬಂದಿದೆ.


ಹರಿಹರ ಪಲ್ಲತಡ್ಕದ ಕಜ್ಜೋಡಿ ಶರತ್ ಭಾಗವತ್ ಎಂಬವರ ತೋಟಕ್ಕೆ ನ.30 ರ ರಾತ್ರಿ ಆನೆ ದಾಳಿ ಮಾಡಿ ಕೃಷಿಗೆ ಹಾನಿ ಮಾಡಿರುವುದಾಗಿ ವರದಿಯಾಗಿದೆ.
















ಆನೆ ದಾಳಿಯಿಂದ ಅಡಿಕೆ, ತೆಂಗಿನ ಗಿಡ, ಬಾಳೆ, ಬೇಲಿ ನಾಶ ಮಾಡಿರುವುದಾಗಿ ತಿಳಿದು ಬಂದಿದೆ.
