ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನ ಕಟ್ಟ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಶೇಖರ್ ಅಂಬೆಕಲ್ಲು

0

ಕೊಲ್ಲಮೊಗ್ರು ಗ್ರಾಮದ ಕೊಚ್ಚಿಲ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ದೇವಸ್ಥಾನ ಕಟ್ಟ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಶೇಖರ್ ಅಂಬೆಕಲ್ಲು ಅವರನ್ನು ಆಯ್ಕೆಯಾಗಿದ್ದಾರೆ.

ಫೆ.15 ರಂದು ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು. ಸದಸ್ಯರಗಳಾದ ಮೋನಪ್ಪ ಕೊಳಗೆ, ಕೆ.ಎಸ್, ರಾಧಾಕೃಷ್ಣ ಭಟ್ ಕಟ್ಟ, ನಾರಾಯಣ ಶಿರೂರು, ಚೆನ್ನಕೇಶವ ಕೋನಡ್ಕ, ಜಯರಾಮ ದಬ್ಬಡ್ಕ, ಶ್ರೀಮತಿ ಸಾವಿತ್ರಿ ನಿಡ್ಬೆ, ಶ್ರೀಮತಿ ಜಯಂತಿ ಡೆಕ್ಕಳ, ಅರ್ಚಕ ಕೃಷ್ಣಮೂರ್ತಿ ಇವರುಗಳಿದ್ದಾರೆ.