ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ವತಿಯಿಂದ ಶ್ರಮದಾನ
















ಕಾರಣಿಕ ಪ್ರಸಿದ್ಧ ಮಾವಿನಕಟ್ಟೆ ಒಟ್ಟೆಕೋಲ ಮಹೋತ್ಸವದ ಪ್ರಯುಕ್ತ ಒಡಿಯೂರ್ ಶ್ರೀ ಗ್ರಾಮ ವಿಕಾಸ ಯೋಜನೆಯ ವತಿಯಿಂದ 2 ದಿನ ಶ್ರಮದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮೇಲ್ವಿಚಾರಕಿಯರು, ಸೇವಾದೀಕ್ಷಿತೆ ಹಾಗೂ ಸಂಘದ ಅಧ್ಯಕ್ಷ, ಸದಸ್ಯರು ಪಾಲ್ಗೊಂಡರು.










