ಕರ್ನಾಟಕ ಸಾಹಿತ್ಯ ಅಕಾಡೆಮಿಯ ಯುವ ಕವಿಗೋಷ್ಠಿಗೆ ಕುಸುಮಾಕರ ಅಂಬೆಕಲ್ಲು, ಚೆಂಬು ಆಯ್ಕೆ

0

ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ಜೂ.5 ರಂದು ಹಾಸನದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯಲಿರುವ ಮೈಸೂರು ವಿಭಾಗದ ಯುವ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಯುವ ಬರಹಗಾರ ಕುಸುಮಾಕರ ಅಂಬೆಕಲ್ಲು ತಮ್ಮ ಕವನವನ್ನು ವಾಚಿಸಲಿದ್ದಾರೆ.
ರಾಜ್ಯಾದ್ಯಂತ ನಾಲ್ಕು ವಿಭಾಗಗಳಲ್ಲಿ ‘ಯುವ ಕವಿಗೋಷ್ಠಿ’ಗಳನ್ನು ನಡೆಸಲಾಗುತ್ತಿದೆ.