ಯೋಧ ಧನಂಜಯ ಬಾಳುಗೋಡು ಅವರ ವೈಕುಂಠ ಸಮಾರಂಭ

0

ಇತ್ತೀಚೆಗೆ ನಿಧನರಾದ ನಿವೃತ್ತ ಯೋಧ ಧನಂಜಯ ಬಾಳುಗೋಡು ಅವರ ವೈಕುಂಠ ಸಮಾರಂಭ ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ಜು.13 ರಂದು ನಡೆಯಿತು.

ಚಂದ್ರಹಾಸ ಶಿವಾಲ ಹಾಗೂ ಹೇಮಾನಂದ ಹಲ್ದಡ್ಕ ಮೃತರ ಬಗ್ಗೆ ನುಡಿನಮನ ಅರ್ಪಿಸಿದರು. ಉಪಸ್ಥಿತರಿದ್ದ ಬಂಧುಗಳು ಒಂದು ನಿಮಿಷಗಳ ಮೌನ ಪ್ರಾರ್ಥನೆ ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಮೃತರ ಮನೆಯವರು, ಸ್ನೇಹಿತರು, ಬಂಧುಗಳು ಉಪಸ್ಥಿತರಿದ್ದರು