ದೇರಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಂತ್ರಿಮಂಡಲ ರಚನೆ

0

ಐವರ್ನಾಡು ಗ್ರಾಮದ ದೇರಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ 2023-24 ನೇ ಸಾಲಿನ ಮಂತ್ರಿಮಂಡಲ ರಚನೆಯು ಇತ್ತೀಚೆಗೆ ನಡೆಯಿತು.
ಮುಖ್ಯ ಮಂತ್ರಿಯಾಗಿ ಶ್ರೀರಕ್ಷಾ,ಉಪಮುಖ್ಯಮಂತ್ರಿಯಾಗಿ ಕಾರ್ತಿಕ್ ಆಯ್ಜೆಯಾದರು.
ಆರೋಗ್ಯ ಮಂತ್ರಿಯಾಗಿ ಧನ್ಯಶ್ರೀ, ಸ್ವಚ್ಛತಾ ಮಂತ್ರಿಯಾಗಿ ಪ್ರೀತಮ್,ವಾರ್ತಾಮಂತ್ರಿಯಾಗಿ ಶ್ರೀರಕ್ಷಾ, ನೀರಾವರಿ ಮಂತ್ರಿಯಾಗಿ ಹವೀಶ್,ಸಾಂಸ್ಕೃತಿಕ ಮಂತ್ರಿಯಾಗಿ ಧನ್ಯಶ್ರೀ,ವಿರೋಧ ಪಕ್ಷದ ನಾಯಕನಾಗಿ ವೆಂಕಟೇಶ್ ಆಯ್ಕೆಯಾದರು.