ಆನಂದಿ ಎಸ್.ರೈ ಕಾವಿನಮೂಲೆ ನಿಧನ

0

ಬೆಳ್ಳಾರೆ ಗ್ರಾಮದ ಕಾವಿನಮೂಲೆ ಆನಂದಿ ಎಸ್.ರೈಯವರು ಜು.27 ರಂದು ನಿಧನರಾದರು.


ಅವರಿಗೆ 80 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರರಾದ ಗೋವರ್ಧನ ಎಸ್.ರೈ, ಚಂದ್ರಶೇಖರ ಎಸ್.ರೈ, ಸುಬ್ರಹ್ಮಣ್ಯ ಎಸ್.ರೈ, ಮಂಜುನಾಥ ಎಸ್.ರೈ, ಪುತ್ರಿ ಶ್ರೀಮತಿ ಮಂಜುಳಾ ಎಸ್.ಶೆಟ್ಟಿ, ಸೊಸೆಯಂದಿರು,ಮೊಮ್ಮಕ್ಕಳು,ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.