ಸುಳ್ಯ ತೋಟಗಾರಿಕಾ ಇಲಾಖೆ ಹಿರಿಯ ಸಹಾಯ ನಿರ್ದೇಶಕರ ವರ್ಗಾವಣೆ

0

ಶ್ರೀಮತಿ ಸುಹಾನರಿಗೆ ಸುಳ್ಯದ ಪ್ರಭಾರ

ಸುಳ್ಯ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯ‌ ನಿರ್ದೇಶಕರಾಗಿದ್ದ ರಮೇಶ್ ರಿಗೆ ವರ್ಗಾವಣೆಯಾಗಿದ್ದು, ಸಹಾಯಕ ತೋಟಗಾರಿಕಾ ಅಧಿಕಾರಿಯಾಗಿರುವ ಶ್ರೀಮತಿ ಸುಹಾನರಿಗೆ ಸುಳ್ಯದ ಪ್ರಭಾರವನ್ನು‌ ವಹಿಸಲಾಗಿದೆ.

ರಮೇಶ್ ರವರು‌ ನಾಲ್ಕು ತಿಂಗಳ ಹಿಂದೆ ಸುಳ್ಯಕ್ಕೆ ಬಂದಿದ್ದರು. ಇದೀಗ ಅವರು ಬಳ್ಳಾರಿಯ ಹೊಸಪೇಟೆ ತಾಲೂಕಿಗೆ ವರ್ಗಾವಣೆಯಾಗಿದ್ದಾರೆ.