ಇಡ್ಯಾಡಿ ಹೊಳೆಯಲ್ಲಿ ಪತ್ತೆಯಾದ ಶವದ ಗುರುತು ಪತ್ತೆ

0

ಇಡ್ಯಾಡಿ ಎಂಬಲ್ಲಿ ಅಪರಿಚಿತ ಗಂಡಸಿನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ ಪ್ರಕರಣಕ್ಕೆ ಸಂಬಂಧ ಪಟ್ಟು ಹ ಮಾಹಿತಿ ಲಭ್ಯವಾಗಿದೆ.ಮೃತರನ್ನು ಪುತ್ತೂರು ತಾಲೂಕು ಕುಂಬ್ರ ಗ್ರಾಮದ ತಿಂಗಳಾಡಿಯ ಮಹಾಬಲ ರೈ (7O) ಎಂದು ಗುರುತಿಸಲಾಗಿದೆ.


ಮಹಾಬಲ ಅವರು ಕಳೆದ ಒಂದು ವಾರಗಳ ಹಿಂದೆ ನಾಪತ್ತೆಯಾಗಿದ್ದರೆಂದು ತಿಳಿದು ಬಂದಿದೆ.ಈ ಕುರಿತು ಮನೆಯವರು ತೀವ್ರ ಹುಡುಕಾಟ ನಡೆಸಿದ್ದರೂ ಅವರು ಪತ್ತೆಯಾಗಿರಲಿಲ್ಲ.ಇದೀಗ ಮಹಾಬಲ ರೈಯವರ ಶವ ಸವಣೂರಿನ ಕುಮಾರಾಧಾರಾ ನದಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.