ಅಗಲಿದ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ನಾರಾಯಣ ಕಳಿಗೆ ಅಂತ್ಯ ಸಂಸ್ಕಾರ

0

ಜಿಲ್ಲಾ ಎಸ್.ಪಿ. ಉಪಸ್ಥಿತಿ; ಪೋಲೀಸ್ ದಳದಿಂದ ಗೌರವ ವಂದನೆ

ಸುಬ್ರಹ್ಮಣ್ಯ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿದ್ದು ಜೂ. 2 ರಂದು ನಿಧನರಾದ ನಾರಾಯಣ ಕಳಿಗೆ ಅವರ ಪಾರ್ಥಿವ ಶರೀರದ ಅಂತ್ಯ ಕ್ರಿಯೆ ಇಂದು ನಡೆಯಿತು.

ಪೋಲೀಸ್ ದಳದಿಂದ ವತಿಯಿಂದ ಗೌರವ ವಂದನೆ ಸಲ್ಲಿಸಲಾಯಿತು.

ಜಿಲ್ಲಾ ಎಸ್.ಪಿ. ರಿಶ್ಯಂತ್, ಸುಬ್ರಹ್ಮಣ್ಯ ಎಸ್ ಐ ಕಾರ್ತಿಕ್ ಉಪಸ್ಥಿತರಿದ್ದರು.