ಬೊಮ್ಮಾರು : ಕಣ್ಣಿನ ಉಚಿತ ತಪಾಸಣಾ ಶಿಬಿರ

0

ಬೊಮ್ಮಾರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಕಣ್ಣಿನ ತಪಸಣಾ ಶಿಬಿರವು ಜೂ.9ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸೊಸೈಟಿ ಅಧ್ಯಕ್ಷ ದಿವಾಕರ ನಾಯಕ್ ವಹಿಸಿದ್ದ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ರಾಮಚಂದ್ರ ಆಗಮಿಸಿದ್ದರು.
ವೇದಿಕೆಯಲ್ಲಿ ಸೊಸೈಟಿ ಉಪಾಧ್ಯಕ್ಷ ಹೇಮಕುಮಾರ ಜೋಗಿಮೂಲೆ, ನಿರ್ದೇಶಕರುಗಳಾದ ದಯಾನಂದ ಮಾಪಲಕಜೆ, ಶಶಿಕಾಂತ ಮಾಪಲಕಜೆ, ಭುವನೇಶ್ವರಿ ಬೊಮ್ಮಾರು ಉಪಸ್ಥಿತರಿದ್ದರು.
ಮಾ.ಅನಿಕೇತ್, ಅಪೂರ್ವ ಪ್ರಾರ್ಥಿಸಿದರು. ಕಾರ್ಯದರ್ಶಿ
ಚಂದ್ರ ಬೊಮ್ಮಾರು ಸ್ವಾಗತಿಸಿ, ವಂದಿಸಿದರು.