ಬೆಳ್ಳಾರೆ ಗೌರಿಪುರಂ ಶ್ರೀ ರಾಜರಾಜೇಶ್ವರಿ ಕ್ಷೇತ್ರದಿಂದ ಡಾ. ಟಿ. ಶ್ಯಾಂ ಭಟ್ಟರ ಭೇಟಿ

0

ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವತಿಯಿಂದ ನಿವೃತ್ತ ಬಿಡಿಎ ಆಯುಕ್ತರಾದ ಡಾ. ಟಿ. ಶ್ಯಾಂ ಭಟ್ಟರನ್ನು ಅವರ ಕಲ್ಲುಗುಂಡಿಯ ನಿವಾಸದಲ್ಲಿ ಭೇಟಿ ಮಾಡಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಪೊಸವಳಿಗೆ, ಆಡಳಿತ ಸಮಿತಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು, ಪದಾಧಿಕಾರಿಗಳಾದ ಪುರಂದರ ಗೌಡ ಸಪ್ತಗಿರಿ, ಮನು ತೊಂಡಚ್ಚನ್, ಕುಶಾಲಪ್ಪ ಗೌಡ ಮಣಿಮಜಲು, ಜಗದೀಶ್ ರೈ ತಂಬಿನಮಕ್ಕಿ ಉಪಸ್ಥಿತರಿದ್ದರು.