ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಕುಟುಂಬ ಸಮ್ಮಿಲನ

0


ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಜರಗಿತು.
ಅಕ್ಟೋಬರ್ 20, 27ರಂದು ಜರಗುವ ರೋಟರಿ ಜಿಲ್ಲೆ 31 81ರ ಸಾಂಸ್ಕೃತಿಕ ಸ್ಪರ್ಧ ಕಾರ್ಯಕ್ರಮ ಸುಬ್ರಹ್ಮಣ್ಯದಲ್ಲಿ ನಡೆಯಲಿದ್ದು ಆ ಬಗ್ಗೆ ಪೂರ್ವಭಾವಿಯಾಗಿ ರೂಪುರೇಷೆಗಳನ್ನ ರಚಿಸಲಾಯಿತು.

ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್, ರೋಟರಿ ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಆಸ್ಕರ್ ಆನಂದ್, ಜಿಲ್ಲಾ ಸಾಂಸ್ಕೃತಿಕ ಚೇರ್ಮನ್ ಸತೀಶ್ ಕುಮಾರ್ ವೈಸ್ ಚರ್ಮನ್ ಗೋಪಾಲ ಎಣ್ಣೆ ಮಜಲ್, ಇವೆಂಟ್ ಚೇರ್ಮನ್ ಬಾಲಕೃಷ್ಣ ಫೈ ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡು ತೋಟ ಐಪಿಪಿ ಪ್ರಶಾಂತ್ ಕೋಡಿಬೈಲು,ಉಪ ಕಾರ್ಯದರ್ಶಿ ಭವಾನಿ ಶಂಕರ ಪೈಲಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.