ಕೂತ್ಕುಂಜ: ಶಿವಾಜಿ ಯುವಕ ಮಂಡಲದ ನೂತನ ಪದಾಧಿಕಾರಿಗಳು

0

ಕೂತ್ಕುಂಜ ಶಿವಾಜಿ ಯುವಕ ಮಂಡಲ (ರಿ) ಇದರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ಆದರ್ಶ ಚಿದ್ಗಲ್ಲು, ಉಪಾಧ್ಯಕ್ಷರಾಗಿ ತೇಜಸ್ ಗುಂಡಿಮಜಲು, ಕಾರ್ಯದರ್ಶಿಯಾಗಿ ಲಿಖಿತ್ ಅಜ್ಜಿಹಿತ್ಲು, ಜೊತೆ ಕಾರ್ಯದರ್ಶಿಯಾಗಿ ಜೀವನ್ ಬಿಳಿಮಲೆ, ಕೋಶಾಧಿಕಾರಿಯಾಗಿ ಚಂದನ್ ಕಕ್ಯಾನ, ಕ್ರೀಡಾ ಕಾರ್ಯದರ್ಶಿಯಾಗಿ ನಿಧೀಶ್ ಕಕ್ಯಾನ.

ನಿರ್ದೇಶಕರಾಗಿ ಆದಿತ್ಯ ಚಿದ್ಗಲ್ಲು, ದುರ್ಗಾಪ್ರಸಾದ್ ಆಂಬೆಕಲ್ಲು, , ಸುರೇಶ್ ಚಿದ್ಗಲ್ಲು,ಷಣ್ಮುಖ ಹೊಸೋಕ್ಲು, ಸುಂದರ ಹೆಬ್ಬಾರಿತ್ಲು.

ಗೌರವ ಸಲಹೆಗಾರರಾಗಿ ಯೋಗಿಶ್ ಚಿದ್ಗಲ್ಲು,ಜಯರಾಮ ಕಲ್ಲಾಜೆ, ಮುರಳೀಧರ ಕಲ್ಲಾಜೆ, ಚಂದ್ರಶೇಖರ ಇಟ್ಯಡ್ಕ, ರಜತ್ ಚಿದ್ಗಲ್ಲು, ಆಶೀತ್ ಕಲ್ಲಾಜೆ, ಉಜ್ವಲ್ ಚಿದ್ಗಲ್ಲು , ದೇವಿಪ್ರಸಾದ್ ಕುಳ್ಳಾಜೆ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.