ಸುಳ್ಯಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಆಯುಧಪೂಜೆ

0

ಸುಳ್ಯಸೀಮೆ ದೇವಸ್ಥಾನವಾದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ವಠಾರದಲ್ಲಿ ನವರಾತ್ರಿ ಹಬ್ಬದ ಸಲುವಾಗಿ ಆಯುಧಪೂಜೆಯು ಅ.11ರಂದು ನಡೆಯಿತು.

ದೇಗುಲದ ಪ್ರಧಾನ ಅರ್ಚಕ ಕೇಶವ ಮೂರ್ತಿ ಅವರ ನೇತೃತ್ವದಲ್ಲಿ ಆಯುಧಪೂಜೆ ನಡೆಯಿತು.


ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ, ವಾಹನ ಪೂಜೆ ಮಾಡಿಸಿದರು.