ಗಿರಿನಿವಾಸ ನರ್ಸರಿ ವಿಟ್ಲ ಮೂಡ್ನೂರು ಮಾಲಕ ಜಿ. ಚಂದ್ರಶೇಖರ ಗೌಡರಿಗೆ ಜಿಲ್ಲಾ ಮಟ್ಟದ ಶ್ರೇಷ್ಠ ಪ್ರಗತಿಪರ ರೈತ ಪ್ರಶಸ್ತಿ

0

ಗಿರಿನಿವಾಸ ವಿಟ್ಲ ಮೂಡ್ನೂರು ನರ್ಸರಿ ಮಾಲಕ
ಕೆ. ಜಿ. ಚಂದ್ರಶೇಖರ ಗೌಡ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 2024ನೇ ವರ್ಷದ ಶ್ರೇಷ್ಠ ಪ್ರಗತಿಪರ ರೈತ ಪ್ರಶಸ್ತಿ ಲಬಿಸಿದೆ.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ಮೇಳ 2024 ಈ ಸಂದರ್ಭದಲ್ಲಿ ನೀಡಿ ಗೌರವಿಸಲಾಯಿತು.