ಕನಕಮಜಲು ಗ್ರಾಮದ ಸುಣ್ಣಮೂಲೆ ಬದ್ರಿಯಾ ಜುಮಾ ಮಸೀದಿ ವತಿಯಿಂದ 75ನೇ ಸ್ವಾತಂತ್ರೋತ್ಸವದ ಅಮೃತಮಹೋತ್ಸವ ಆಚರಣೆಯನ್ನು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಆಚರಿಸಲಾಯಿತು.
ಸ್ಥಳೀಯ BJM ಖತೀಬ್ ಬಹು :ಹರ್ಷದ್ ಬಾಖವಿ ಉಸ್ತಾದ್ ದುವಾ ನೆರವೇರಿಸಿದರು .ಬಳಿಕ
ಧ್ವಜಾರೋಹಣ ಕಾರ್ಯವನ್ನು ಬಿಜೆಮ್ ಅಧ್ಯಕ್ಷರಾದ ಜನಾಬ್ ಹಸೈನಾರ್ ಕೆ.ಸಿ.ನೆರವೇರಿಸಿದರು.
ಗ್ರಾಂ ಪಂಚಾಯತ್ ಸದಸ್ಯರಾದ ಜನಾಬ್ ಇಬ್ರಾಹಿಂ ಖಾಸಿಂ ರವರು ಸ್ವಾತಂತ್ರ್ಯ ಸಂದೇಶ ತಿಳಿಸಿದರು.
ಈ ಒಂದು ದೇಶಾಭಿಮಾನ ಕಾರ್ಯಕ್ರಮದಲ್ಲಿ ಜಮಾಅತ್ ನವರು ಹಾಗೂ SKSSF ಕಾರ್ಯಕರ್ತರು NIM ಮದರಸ ವಿದ್ಯಾರ್ಥಿಗಳು ಭಾಗವಹಿಸಿದರು.