![](https://sullia.suddinews.com/wp-content/uploads/2023/07/IMG-20230723-WA0028-768x1024.jpg)
ಐವರ್ನಾಡಿನ ಕೊಯಿಲ ಚೆನ್ನಯ್ಯ ಪೂಜಾರಿಯವರ ತೋಟದಲ್ಲಿ ಮರಬಿದ್ದು ಸುಮಾರು 50 ಅಡಿಕೆ ಮರಗಳು ನಾಶವಾಗಿದೆ.
![](https://sullia.suddinews.com/wp-content/uploads/2023/07/IMG-20230723-WA0026-768x1024.jpg)
ರಬ್ಬರ್ ಶೀಟ್ ಮಾಡುವ ಶೆಡ್ ಗೆ ಕೂಡ ಹಾನಿಯಾಗಿರುವುದಾಗಿ ತಿಳಿದುಬಂದಿದೆ.
![](https://sullia.suddinews.com/wp-content/uploads/2023/07/IMG-20230723-WA0027-768x1024.jpg)
ಐವರ್ನಾಡಿನ ಕೊಯಿಲ ಚೆನ್ನಯ್ಯ ಪೂಜಾರಿಯವರ ತೋಟದಲ್ಲಿ ಮರಬಿದ್ದು ಸುಮಾರು 50 ಅಡಿಕೆ ಮರಗಳು ನಾಶವಾಗಿದೆ.
ರಬ್ಬರ್ ಶೀಟ್ ಮಾಡುವ ಶೆಡ್ ಗೆ ಕೂಡ ಹಾನಿಯಾಗಿರುವುದಾಗಿ ತಿಳಿದುಬಂದಿದೆ.