ಸುಬ್ರಹ್ಮಣ್ಯ – ಬೆಳ್ಳಾರೆ ರಸ್ತೆ ಮೇಲೆ ಬಂದ ಹೊಳೆ ನೀರು – ರಸ್ತೆ ಬ್ಲಾಕ್

0

ಎಸ್ ಡಿ ಆರ್ ಎಫ್ ತಂಡದಿಂದ ಸುರಕ್ಷತೆ

ಬೆಳ್ಳಾರೆ – ಸುಬ್ರಹ್ಮಣ್ಯ ರಸ್ತೆಯ ಸುಬ್ರಹ್ಮಣ್ಯ ದ ಕುಮಾರಧಾರ ಸ್ನಾನಘಟ್ಟದ ಬಳಿ ರಸ್ತೆಗೆ ನೀರು ರಸ್ತೆ ಬ್ಲಾಕ್‌ ಆದ ಘಟನೆ ನಡೆಯಿತು.‌

ಎಸ್.ಡಿ.ಆರ್.ಎಫ್. ತಂಡದವರು ದೋಣಿ ಬಳಸಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿದರು.

ನಿವೃತ್ತ ಯೋಧರಾದ ಲೋಕೇಶ್, ಉಮೇಶ್ ದೊಡ್ಡತೋಟ, ಶಿವಪ್ರಸಾದ್ ಉಬರಡ್ಕ ಮತ್ತು ಜಗದೀಶ್ ಮಂಡೆಕೋಲುರವರು ಮತ್ತು ಸಿಬ್ಬಂದಿಗಳು ಪಾಲ್ಗೊಂಡರು.