ಸುಳ್ಯ ನಗರ ಬಜರಂಗದಳ ಕಾರ್ಯಕರ್ತರಿಗೆ ಸಮವಸ್ತ್ರದ ಕೇಸರಿ ಟೀ ಶರ್ಟ್ ಹಸ್ತಾಂತರ

0

ಸುಳ್ಯ ನಗರ ಬಜರಂಗದಳ ಕಾರ್ಯಕರ್ತರಿಗೆ ಸಮವಸ್ತ್ರದ ಕೇಸರಿ ಟೀ ಶರ್ಟ್ ಹಸ್ತಾಂತರ ಕಾರ್ಯಕ್ರಮ ಬೂಡು ಭಗವತಿ ದೇವಸ್ಥಾನದ ವಠಾರದಲ್ಲಿ ಜು.30 ರಂದು ನಡೆಯಿತು.


ಈ ಸಂದರ್ಭದಲ್ಲಿ ವಿ.ಹೆಚ್.ಪಿ ಬಜರಂಗದಳ ತಾಲೂಕು ಅಧ್ಯಕ್ಷ ಸೋಮಶೇಖರ ಪೈಕ, ಬಜರಂಗದಳ ನಗರ ಸಂಚಾಲಕ ವರ್ಷಿತ್ ಚೊಕ್ಕಾಡಿ, ಬಜರಂಗದಳ‌ ಜಿಲ್ಲಾ ಸಂಯೋಜಕ ಲತೀಶ್ ಗುಂಡ್ಯ, ಕಾರ್ಯದರ್ಶಿ ನವೀನ್, ಸುರಕ್ಷಾ ಪ್ರಮುಖ್ ಸನತ್ ಚೊಕ್ಕಾಡಿ,ನಗರ ಕಾರ್ಯದರ್ಶಿ
ದೇವಿಪ್ರಸಾದ್ ಅತ್ಯಾಡಿ, ರೂಪೇಶ್, ಅಭಿಜಿತ್, ಪ್ರಮೋದ್ ಮಜಿಕೋಡಿ, ನವೀನ, ನವನೀತ್, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.