ಸುಬ್ರಹ್ಮಣ್ಯದ ದೇವರಗದ್ದೆ ಅಂಗನವಾಡಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ಸುಬ್ರಹ್ಮಣ್ಯದ ದೇವರಗದ್ದೆ ಅಂಗನವಾಡಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಇಂದು ನಡೆದಿದ್ದುಅಂಗನವಾಡಿಯ ಪುಟಾಣಿ ಮಕ್ಕಳು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಸೌಮ್ಯಭರತ್, ಮಾಜಿ ಪಂಚಾಯತ್ ಸದಸ್ಯರುಗಳಾದ ಶಿವರಾಮ ರೈ, ಮಾಧವ ಡಿ, ಕೃಷ್ಣಮೂರ್ತಿ ಭಟ್, ವಿಮಲಾರಂಗಯ್ಯ, ಹಾಗೂ ಹಳೇ ವಿದ್ಯಾರ್ಥಿಗಳು ಮತ್ತು ಸಮಿತಿಯ ಸದಸ್ಯರುಗಳಾದ ನಾರಾಯಣ ಮಾನಾಡು, ತಂಬನಾಯರ್, ಮಾಧವ ನವಗ್ರಾಮ, ಶೇಷಕುಮಾರ್ ಶೆಟ್ಟಿ, ತಾರಾನಾಥ್, ರಂಜನ್, ಮನೋಜ್ ಕೆ.ಟಿ, ಕಾರ್ತಿಕ್, ಲತೇಶ್, ಮನೋಜ್ ಕೈಕಂಬ, ಶೋಭಾ, ಆಶಾ, ವನಿತಾ, ಕವಿತಾ, ಪ್ರಶಾಂತಿ, ಸಂಧ್ಯಾ, ಮಂಜುಳ, ಮಮತಾ, ಅಶ್ವಿನಿ ಮೊದಲಾದವರು ಉಪಸ್ಥಿತರಿದ್ದರು. ಕಮಲ ಟೀಚರ್ ಸ್ವಾಗತ ಮತ್ತು ಧನ್ಯವಾದ ಕೋರಿದರು.