ಜಾಲ್ಸೂರು : ಅಮ್ಮಜಿಮೂಲೆಯಲ್ಲಿ ನಾಗರ ಪಂಚಮಿ

0

ಜಾಲ್ಸೂರು ಸಮೀಪದ ಬೆಳ್ಳಿಪ್ಪಾಡಿ ಅಮ್ಮಾಜಿಮೂಲೆಯಲ್ಲಿ ಶ್ರೀ ನಾಗರಾಜನಿಗೆ ಕ್ಷೀರಾಭಿಶೇಕ ದೊಂದಿಗೆ ಅಡೂರಿನ ಅಚ೯ಕಾರದ ಸತ್ಯನಾರಾಯಣ ಭಟ್ ಹಾಗೂ ರಾಮಕೃಷ್ಣ ಶಗೃತ್ತಾಯ ರವರ ನೇತೃತ್ವದಲ್ಲಿ ನಾಗರಪಂಚಮಿ ನಡೆಯಿತು. ಭಕ್ತದಿಗಳು ಉಪಸ್ಥಿತರಿದ್ದರು