ಸೂಟೆಮಜಲಿನಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ

0

ಎಡಮಂಗಲ ಗ್ರಾಮದ ಸೂಟೆಮಜಲು ತರವಾಡು ಕುಟುಂಬಸ್ಥರ ಪೂವಪ್ಪ ಗೌಡರ ಮನೆಯಲ್ಲಿ ಆಗಸ್ಟ್ 21ರಂದು ಅಷ್ಟಮಂಗಲ ಪ್ರಶ್ನಾ ಚಿಂತನ ಕಾರ್ಯಕ್ರಮ ನಡೆಯಿತು. ಸಚಿಂದ್ರನ್ ನಾಯರ್ ಪ್ರಶ್ನಾ ಚಿಂತನೆ ನಡೆಸಿಕೊಟ್ಟರು.


ಮನೆಯವರಾದ ಪೂವಪ್ಪಗೌಡ ಕುಟುಂಬದ ಹಿರಿಯರಾದ ರಾಮಣ್ಣಗೌಡ ಎಡಮಂಗಲ ಕುಟುಂಬಸ್ಥರು ಉಪಸ್ಥಿತರಿದ್ದರು.