ಬೆಳ್ಳಾರೆ ದೇವಿನಗರ ಕೊಳಂಬಳ ಶ್ರೀ ನಾಗರಾಜ ಕ್ಷೇತ್ರದಲ್ಲಿ ನಾಗ ತಂಬಿಲ

0

ಬೆಳ್ಳಾರೆ ದೇವಿನಗರ ಕೊಳಂಬಳ ಶ್ರೀ ರಕ್ತೇಶ್ವರಿದೇವಿ ಹಾಗೂ ಪರಿವಾರ ದೈವಗಳ ದೈವಸ್ಥಾನದ ನಾಗರಾಜ ಕ್ಷೇತ್ರದಲ್ಲಿ ನಾಗರ ಪಂಚಮಿ ಪ್ರಯುಕ್ತ ಅಷ್ಟಕುಲ ನಾಗದೇವರಿಗೆ ಹಾಗೂ ನಾಗ ಚಾಮುಂಡಿಗೆ ನಾಗತಂಬಿಲ, ನಾಗದೇವರಿಗೆ ಹಾಲು ಅಭಿಷೇಕ,ಸಿಯಾಳಾಭಿಷೇಕ ಆ.21 ರಂದು ನಡೆಯಿತು.


ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರು,ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.