ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುಂಬಿ ತುಳುಕಿದ ಭಕ್ತಾದಿಗಳು

0

ಆಶ್ಲೇಷ ನಕ್ಷತ್ರ ಹಿನ್ನೆಲೆಯಲ್ಲಿ ಇಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಾರಿ ಭಕ್ತಾದಿಗಳು ಕಂಡುಬಂದಿದ್ದಾರೆ.

ನಿನ್ನೆ ರಾತ್ರಿಯಿಂದಲೇ ಭಕ್ತಾದಿಗಳ ಸಂಖ್ಯೆ ಹೆಚ್ಚು ಕಂಡುಬಂದಿತ್ತು.


ಆಶ್ಲೇಷ ಬಲಿ ಪೂಜೆ ಸೇವೆ ಮಾಡಿಸಲು ಭಾರಿ ದೊಡ್ಡ ಪ್ರಮಾಣದ ಸರತಿ ಸಾಲು ಕಂಡು ಬಂತು. ಸುಬ್ರಹ್ಮಣ್ಯದ ಪೇಟೆ, ಪಾರ್ಕಿಂಗ್ ಸ್ಥಳ ವಾಹನಗಳಿಂದ ತುಂಬಿ ತುಳುಕುತ್ತಿದೆ.