ತಿಮ್ಮಪ್ಪ ಗೌಡ ಪದೇಲರವರ ಶ್ರದ್ಧಾಂಜಲಿ ಕಾರ್ಯಕ್ರಮ

0

ತಿಮ್ಮಪ್ಪ ಗೌಡ ಪದೇಲ ರವರ ಶ್ರದ್ಧಾಂಜಲಿ ಕಾರ್ಯಕ್ರಮ ಹಾಗೂ ವೈಕುಂಠ ಸಮಾರಾಧಾನ ಸಮಾರಂಭ ಸೆ.11 ರಂದು ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು.

ಮೃತರ ಬಗ್ಗೆ ಚಂದ್ರಶೇಖರ ಕೊಪ್ಪಡ್ಕ, ಪ್ರೇಮಚಂದ್ರ ಪದೇಲ ನುಡಿನಮನ ಸಲ್ಲಿಸಿದರು. ಸೇರಿದ್ದ ಬಂಧುಗಳು ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಮೃತರ ಭಾವ ಚಿತ್ರ ಕ್ಕೆ ಪುಷ್ಪ ನಮನ ಸಲ್ಲಿಸಿದರು.