ಮುಅಲ್ಲಿಂ ಮೆಹರ್ ಜಾನ್ ಪ್ರೋಗ್ರಾಂ ಕಮಿಟಿ ರಚನೆ

0

ಚೇರ್ಮಾನ್ ಜುನೈದ್ ಸಖಾಫಿ ಜಾಲ್ಸೂರು,ಕನ್ವೀನರ್ ಲತೀಫ್ ಸಖಾಫಿ ಗೂನಡ್ಕ ,ಫೈನಾನ್ಸ್ ಕಾರ್ಯದರ್ಶಿ ಮುಹಮ್ಮದಲಿ ಸಖಾಫಿ ಮಾದಾಪುರ

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ರಾಜ್ಯ ಸಮಿತಿಯು ರಾಜ್ಯಾದ್ಯಂತವಿರುವ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಅಧೀನದ ಮದ್ರಸಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಮುಅಲ್ಲಿಮರ ಸಾಹಿತ್ಯ ಅಭಿರುಚಿಗಳ ಅನಾವರಣ ಹಾಗೂ ಪ್ರೋತ್ಸಾಹಕ್ಕಾಗಿ “ಅರಳಿದ ಸಾಹಿತ್ಯ ಬೆಳಗಿದ ಸಮಾಜ” ಎಂಬ ಧ್ಯೇಯದೊಂದಿಗೆ ಮುಅಲ್ಲಿಂ ಮೆಹರ್ ಜಾನ್ – 2023 ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಪ್ರಯುಕ್ತ ಎಸ್ ಜೆ ಎಂ ಸುಳ್ಯ ರೇಂಜ್ ಅಧ್ಯಾಪಕರ ಸ್ಪರ್ಧಾ ಕಾರ್ಯಕ್ರಮಗಳು 2023 ಅಕ್ಟೋಬರ್ 16 ರಂದು ಹಯಾತುಲ್ ಇಸ್ಲಾಂ ಮದ್ರಸ ಸಭಾಂಗಣ ಜಾಲ್ಸೂರಿನಲ್ಲಿ ಆಯೋಜಿಸಲಾಗಿದೆ.

ಇದರ ಪ್ರೋಗ್ರಾಂ ಕಮಿಟಿಯನ್ನು ರಚಿಸಲಾಯಿತು ಚೇರ್ಮಾನ್ ಜುನೈದ್ ಸಖಾಫಿ ಜಾಲ್ಸೂರು,ವೈಸ್ ಚೇರ್ಮಾನ್ ಮೊಯಿದೀನ್ ನೌಶಾದ್ ಮದನಿ ಅನ್ಸಾರಿಯಾ,ಜನರಲ್ ಕನ್ವೀನರ್ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ,ವೈಸ್ ಕನ್ವೀನರ್ಸ್ ಗಳಾಗಿ ಮುಹಮ್ಮದ್ ಹನೀಫ್ ಸಖಾಫಿ ಬೆಳ್ಳಾರೆ,ಮುಹಮ್ಮದ್ ಫೈಝಲ್ ಝುಹ್ರಿ ಏಣಾವರ,ಫೈನಾನ್ಸ್ ಕಾರ್ಯದರ್ಶಿ ಮುಹಮ್ಮದಲೀ ಸಖಾಫಿ ಮಾದಾಪುರ, ಸದಸ್ಯರುಗಳಾಗಿ ಇಬ್ರಾಹಿಂ ಸಖಾಫಿ ಪುಂಡೂರು,ಎಸ್ ಎಂ ಅಬೂಬಕ್ಕರ್ ಮುಸ್ಲಿಯಾರ್ ಬದಿಯಡ್ಕ,ಶಾಹುಲ್ ಹಮೀದ್ ಸಖಾಫಿ ಜಾಲ್ಸೂರು,ಅಬ್ದುಲ್ ಕರೀಂ ಸಖಾಫಿ ಮೊಗರ್ಪಣೆ,ನಿಝಾರ್ ಸಖಾಫಿ ಮುಡೂರು ಇವರನ್ನು ಪ್ರೋಗ್ರಾಂ ಸಮಿತಿಗೆ ಆಯ್ಕೆಗೊಳಿಸಲಾಯಿತು.