ಉಪ್ಪಿನಂಗಡಿ ಸ. ವ್ಯ.ಸಂಘದ ಮಹಾಸಭೆ: ಪಂಜ ಪ್ರಾ. ಕೃ. ಪ.ಸಸಂಘಕ್ಕೆ ಸನ್ಮಾನ

0

ಉಪ್ಪಿನಂಗಡಿ ಸಹಕಾರಿ ವ್ಯವಸಾಯ
ಸಂಘದ ಮಹಾಸಭೆಯಲ್ಲಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರಸಗೊಬ್ಬರ ಮತ್ತು ಕೀಟನಾಶಕ ಖರೀದಿ ವ್ಯವಹಾರವನ್ನು ಗುರುತಿಸಿ ಸಂಘದ ಅಧ್ಯಕ್ಷ ಗಣೇಶ್ ಪೈ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಯವರನ್ನು ಸನ್ಮಾನಿಸಿ ಗೌರವಿಸಿದರು.