ಆಲೆಟ್ಟಿ: ಏಣಾವರ ವಯನಾಟ್ ಕುಲವನ್ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ಸಮಾರಂಭ

0

ಆಲೆಟ್ಟಿ ಗ್ರಾಮದ ಏಣಾವರ ವಯನಾಟ್ ಕುಲವನ್ ದೈವಸ್ಥಾನ ಹಾಗೂ ಸಪರಿವಾರ ದೈವಗಳ ದೈವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ ಸಮಾರಂಭವು ಶಿಲ್ಪಿ ಶಶಿ ಚಾಳಂಗಲ್ ರವರ ನೇತೃತ್ವದಲ್ಲಿ ಅ.27 ರಂದು ನಡೆಯಿತು.
ಬೆಳಗ್ಗೆ ಶಿಲ್ಪಿಯವರಿಂದ ಪ್ರಾರ್ಥನೆ ನೆರವೇರಿತು.
ಈ ಸಂದರ್ಭದಲ್ಲಿ
ಜಿ .ಕೆ ಉಮೇಶ್ ನಾಯ್ಕ್ ಕೂಟೇಲು, ಸತ್ಯಪ್ರಸಾದ್ ಗಬ್ಬಲ್ಕಜೆ,ನಾಗಪ್ಪ ಗೌಡ ನಡುಮನೆ, ಪದ್ಮಯ್ಯಗೌಡ ಬಾಳೆಹಿತ್ಲು,ಕಾರ್ಯಪ್ಪ ಗೌಡ ಕಲ್ಲೆಂಬಿ,ಪವಿತ್ರನ್ ಗುಂಡ್ಯ,ವೇಣುಗೋಪಾಲ್ ಕೊಯಿಂಗಾಜೆ, ಹಿಮಕರ ಮಾವಜಿ,ನಾರಾಯಣ ಬಾರ್ಪಣೆ,ಆನಂದ ಅಡ್ಪಂಗಾಯ, ಶಿವಪ್ರಸಾದ್ ಕೊಲ್ಚಾರು, ನಾರಾಯಣ ನಾಯ್ಕ್ ಏಣಾವರ, ಮೋಹನಕುಮಾರ್ ಗುಳಿಗನಕಲ್ಲು,ಮಾಲಿಂಗ ಸ್ಥಾನದಮನೆ,ಹೂವಾನಂದ ಪಾತಿಕಲ್ಲು, ಅಪ್ಪಯ್ಯ ಮಣಿಯಾಣಿ,ಸತೀಶ್ ನೂಜಾಲ್, ರಾಜೇಶ್ ಕೋಲ್ಚಾರು,ರಾಮಚಂದ್ರ ನಾರ್ಕೋಡು, ಜೆ.ಕೆ.ರೈ ನಾರ್ಕೋಡು,ರಾಜೇಶ್ ಆನೇಕಲ್ಲು,ವಾಸುದೇವ ಬಾಳೆಕೊಚ್ಚಿ, ಚಂದ್ರಶೇಖರ ರಂಗತ್ತಮಲೆ ಹಾಗೂ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯ ಸತ್ಯ ಪ್ರಸಾದ್ ಗಬ್ಬಲ್ಕಜೆ ಸ್ವಾಗತಿಸಿದರು.
ನಿವೃತ್ತ ಮುಖ್ಯ ಶಿಕ್ಷಕ ವೇಣುಗೋಪಾಲ ಕೊಯಿಂಗಾಜೆ ವಂದಿಸಿದರು.