ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಂತಿಕಲ್ಲು ಶಾಖೆ : 5ನೇ ವರ್ಷಕ್ಕೆ ಪಾದಾರ್ಪಣೆ

0

ಗಣಹೋಮ ಹಾಗೂ ಲಕ್ಷ್ಮೀ ಪೂಜೆ

ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಸುಳ್ಯ ಇದರ ನಿಂತಿಕಲ್ಲು ಶಾಖೆ 5ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಶಾಖೆಯಲ್ಲಿ ಗಣಹೋಮ ಹಾಗೂ ಲಕ್ಷ್ಮೀ ಪೂಜೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪಿ.ಸಿ.ಜಯರಾಮ, ನಿರ್ದೇಶಕರಾದ ನಿತ್ಯಾನಂದ ಮುಂಡೋಡಿ ,ಮಾಜಿ ನಿರ್ದೇಶಕರಾದ ಲಕ್ಷ್ಮೀನಾರಾಯಣ ನಡ್ಕ,ಶಾಖಾ ವ್ಯವಸ್ಥಾಪಕ ಚರಣ್ ಡಿ.ಕೆ ,ಸಿಬ್ಬಂದಿಗಳಾದ ಸಚಿನ್ ಎನ್. ಸಿ ,ಅಭಿಷೇಕ್. ಕೆ ನಿತ್ಯನಿಧಿ ಸಂಗ್ರಾಹಕರಾದ ಸುಧಾಕರ ಸಿ.ಹೆಚ್ ಮತ್ತು ಮಂಜುನಾಥ, ಧರ್ಮಶ್ರೀ ಆರ್ಕೇಡ್ ಮಾಲಕರಾದ ದೀಕ್ಷಿತ್, ಎಂ ಹಾಗೂ ಸಂಸ್ಥೆಯ ಗ್ರಾಹಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.