ಐವರ್ನಾಡು : ವರ್ತಕರ ಸಂಘದ ವಾರ್ಷಿಕ ಮಹಾಸಭೆ

0

ಅಧ್ಯಕ್ಷರಾಗಿ ನಿಖಿಲ್ ಮಡ್ತಿಲ,ಕಾರ್ಯದರ್ಶಿ ಪ್ರಸಾದ್ ಕೆಮ್ಮಿಂಜೆ

ಐವರ್ನಾಡು ವರ್ತಕರ ಸಂಘದ ಮಹಾಸಭೆಯು ಸೆ.19 ರಂದು ಐವರ್ನಾಡು ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.
ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ನಿಖಿಲ್ ಮಡ್ತಿಲ, ಕಾರ್ಯದರ್ಶಿಯಾಗಿ ಪ್ರಸಾದ್ ಕೆಮ್ಮಿoಜೆ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಕರುಣಾಕರ ನೆಕ್ರಪಾಡಿ, ಉಪಾಧ್ಯಕ್ಷರಾಗಿ ಪ್ರದೀಪ್ ಪಾಲೆಪ್ಪಾಡಿ, ಜತೆ ಕಾರ್ಯದರ್ಶಿ ಅರುಣ ಗುತ್ತಿಗಾರುಮೂಲೆ, ಕೋಶಾಧಿಕಾರಿಯಾಗಿ ಅನಿಲ್ ದೇರಾಜೆ, ಸಂಘಟನಾ ಕಾರ್ಯದರ್ಶಿಯಾಗಿ ಮಹೇಶ್ ಕೋಡ್ತಿಲು ಹಾಗು ಗುರುರಾಜ್ ನಿಡುಬೆಯವರನ್ನು ಆಯ್ಕೆ ಮಾಡಲಾಯಿತು. ಇತರ ಸಮಿತಿ ಸದಸ್ಯರುಗಳಾಗಿ ಆರ್. ಕೆ. ಬೆಳ್ಳಾರೆ, ಮುರಳೀಧರ ಕೊಚ್ಚಿ, ಮುಕುಂದ ಪಾಲೆಪ್ಪಾಡಿ, ಪುನೀತಾ ನಿತೀಶ್, ಜಗದೀಶ ಕೆ, ಬಾತೀಶ, ನಿಶ್ಚಿತ್ ಜಿ, ಅನಿಶ್ ಪೈ, ಎಲ್ ದಾಮೋದರ, ಸುದೇಶ್ ಚೆಮ್ನೂರು, ಬಿ ಜನಾರ್ದನ, ಬಿ ನಾಗೇಶ, ಶರೀಫ್ ನಿಡುಬೆ, ರವೀಂದ್ರ ನಾಟಿಕೇರಿ, ವೇಣುಗೋಪಾಲ, ಇಬ್ರಾಹಿಂ ಕೆ, ರೇಣುಕಾ ಪ್ರಸಾದ್ ಸಿ.ಟಿ, ನಾಗಪ್ಪ ಪಾಲೆಪ್ಪಾಡಿಯವರನ್ನು ಆಯ್ಕೆ ಮಾಡಲಾಯಿತು