ಯುನೀತ್ ನಾವೂರು ತುಪ್ಪಟ ಅಗ್ನಿ ಪಥ್ ಗೆ ನೇಮಕ

0

ಕೊಲ್ಲಮೊಗ್ರ ಗ್ರಾಮದ ತುಪ್ಪಟ ನಿವಾಸಿ ಯುನೀತ್ ನಾವೂರು ಅಗ್ನಿ ಪಥ್ ಗೆ ನೇಮಕಗೊಂಡಿರುವುದಾಗಿ ವರದಿಯಾಗಿದೆ.

ಅ.28 ರಂದು ಬೆಂಗಳೂರಿಗೆ ತೆರಳಿ ಕರ್ತವ್ಯ ಕ್ಕೆ ವರದಿಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಉಜಿರೆಯಲ್ಲಿ ಅಂತಿಮ ಬಿ.ಸಿ.ಎ ಓದುತಿದ್ದ ಇವರು ಎನ್.ಸಿ‌.ಸಿ ಯಲ್ಲೂ ಉತ್ತಮ ಸಾಧನೆ ಮೆರೆದವರು. ಇವರು ಕೊಲ್ಲಮೊಗ್ರ ದ ಅಚ್ಚುತ ಮತ್ತು ನಳಿನಿ ದಂಪತಿಗಳ ಪುತ್ರ.