ಶುಭವಿವಾಹ

0

ಪ್ರಶಾಂತಕುಮಾರ್-ಲಿಖಿತ

ಕೊಲ್ಲಮೊಗ್ರ ಗ್ರಾಮದ ಶಿರೂರು ಸಬ್ಪೆಜ್ಜಿ ಮನೆ ನಾರಾಯಣ ಗೌಡರ ಪುತ್ರ ಪ್ರಶಾಂತ ಕುಮಾರ್‌ರವರ ವಿವಾಹವು ಮಂಡ್ಯ ತಾ.ಹಲ್ಲೇಗೆರೆ ಗ್ರಾಮದ ಬಾಲಕೃಷ್ಣರವರ ಪುತ್ರಿ ಲಿಖಿತರೊಂದಿಗೆ ನ.1ರಂದು ಹರಿಹರಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ನಡೆಯಿತು.