ಐನೆಕಿದು: ನಿಸರ್ಗ ಯುವಕ ಮಂಡಲದ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ: ಕಾರ್ತಿಕ್ ಕೂಜುಗೋಡು,ಕಾರ್ಯದರ್ಶಿಯಾಗಿ ಅನುಜ್ ನೆತ್ತಾರ

ಐನೆಕಿದುವಿನ ನಿಸರ್ಗ ಯುವಕ ಮಂಡಲದ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಕಾರ್ತಿಕ್ ಕೂಜುಗೋಡು, ಉಪಾಧ್ಯಕ್ಷರಾಗಿ ವಿನಯ್ ಅಂಙಣ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಅನುಜ್ ನೆತ್ತಾರ , ಜೊತೆ ಕಾರ್ಯದರ್ಶಿಯಾಗಿ ಪ್ರಕಾಶ್ ನಿರ್ಪಾಡಿ, ಖಜಾಂಚಿಯಾಗಿ ನಿಹಾಲ್ ಪೈಲಾಜೆ, ಕ್ರೀಡಾ ಕಾರ್ಯದರ್ಶಿಯಾಗಿ ಉದಯ್ ಕಲ್ಕಾಜೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಿರಣ್ ಪೈಲಾಜೆ ಇವರುಗಳನ್ನು ಆಯ್ಕೆಮಾಡಲಾಯಿತು, ನಿರ್ದೇಶಕರುಗಳಾಗಿ ಧನುಷ್ ಕೋಟೆಬೈಲ್ ಮತ್ತು ಕುಶನ್ ನೆಕ್ರಾಜೆ ಆಯ್ಕೆ ಮಾಡಲಾಯಿತು.