ಸುಳ್ಯ ಜಾತ್ರೆ : ಇಂದು ಮಹಾ ಅನ್ನಸಂತರ್ಪಣೆ

0

ಬಜಪ್ಪಿಲ ದೈವದ ಭಂಡಾರ ಆಗಮನ : ಪಟ್ಟಣ ಸವಾರಿ

ಸುಳ್ಯ‌ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ ಇಂದು‌ ಮಧ್ಯಾಹ್ನ ಮಹಾಪೂಹೆಯ ಬಳಿಕ ಮಹಾ ಅನ್ನಸಂತರ್ಪಣೆ ನಡೆಯುವುದು.

ಸಂಜೆ ಬಜಪ್ಪಿಲ ದೈವಗಳ ಭಂಡಾರ ಆಗಮನದ ಬಳಿಕ, ದೇವರ ಉತ್ಸವ ನಡೆದು ಪಟ್ಟಣ ಸವಾರಿ ನಡೆಯುವುದು. ರಾತ್ರಿ ಧ್ವಜಾವರೋಹ ನಡೆಯುವುದು.