ಶ್ರೀಮತಿ ನಾರಾಯಣಿ ಕಜೆಯವರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮ ಮುಂದೂಡಿಕೆ

0

ಮಾ. 7ರಂದು ನಿಧನರಾದ ನಿವೃತ್ತ ಶಿಕ್ಷಕಿ, ದಿ. ಕಜೆ ಗುಡ್ಡಪ್ಪ ಗೌಡರ ಪತ್ನಿ ಶ್ರೀಮತಿ ನಾರಾಯಣಿ ಕಜೆಯವರು ನಿಧನರಾಗದ್ದು, ಅವರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮಗಳು ಮಾ. 18ರಂದು ನಡೆಸುವುದೆಂದು ನಿಶ್ಚಯಿಸಲಾಗಿತ್ತು. ಇದೀಗ ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮ ಮಾ. 31ರಂದು ಸುಳ್ಯದ ಗಿರಿದರ್ಶಿನಿ ಮರಾಠಿ ಭವನ ಅಂಬಟೆಡ್ಕದಲ್ಲಿ ನಡೆಯಲಿರುವುದು ಎಂದು ಮನೆಯವರು ತಿಳಿಸಿದ್ದಾರೆ.