ನಾಳೆ ನವೀಕರಣಗೊಂಡಿರುವ ಕೊಯಿಕುಳಿ ಶ್ರೀಕೃಷ್ಣ ಮಂದಿರದ ಪ್ರವೇಶೋತ್ಸವ

0


ದುಗ್ಗಲಡ್ಕದ ಕೊಯಿಕುಳಿಯಲ್ಲಿ ನವೀಕರಣಗೊಂಡಿರುವ ಶ್ರೀ ಕೃಷ್ಣ ಮಂದಿರದ ಪ್ರವೇಶೋತ್ಸವ ನಾಳೆ(ಮೇ.12) ರಂದು ನಡೆಯಲಿದೆ.
ನಾಳೆ ಬೆಳಿಗ್ಗೆ 8.30ರಿಂದ ವೇ.ಬ್ರ.ಚೂಂತಾರು ಮಹೇಶ್ ಭಟ್ ರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಲಿದೆ.
ಗಣಪತಿ ಹವನ, ಭಜನಾ ಕಾರ್ಯಕ್ರಮ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಭಜನೆ, ಪ್ರಸಾದ ವಿತರಣೆ ನಡೆಯಲಿದೆ.