ಶುಭವಿವಾಹ: ಬೆಳ್ಳಿ-ಕಾವ್ಯ

0

ಕಡಬ ತಾ.ಬಿಳಿನೆಲೆ ಗ್ರಾಮದ ಕೈಕಂಬ ನರ್ಸರಿ ಮನೆ ದಿ.ತನಿಯಪ್ಪ ಎಂ.ಕೆ ರವರ ಪುತ್ರ ಬೆಳ್ಳಿ ಯವರ ವಿವಾಹವು ಬೆಳ್ತಂಗಡಿ ತಾ.ಜಂತಿಗೊಳ ಮುನ್ನಡ್ಕ ಮನೆಯ ಒಬ್ಬಯ್ಯ ಎಂ.ಕೆ. ರವರ ಪುತ್ರಿ ಕಾವ್ಯರೊಂದಿಗೆ ಜು.12ರಂದು ಸುಬ್ರಹ್ಮಣ್ಯದ ಆದಿಸುಬ್ರಹ್ಮಣ್ಯದ ಕಲ್ಯಾಣ ಮಂಟಪದಲ್ಲಿ ನಡೆಯಿತು.