ಶುಭವಿವಾಹ: ಹರ್ಷಿತ್-ಶರಣ್ಯ

0

ಮರ್ಕಂಜ ಗ್ರಾಮದ ಗುತ್ತುಗದ್ದೆ ಶ್ರೀಮತಿ ವೇದಾವತಿ ಮತ್ತು ವಾಸುದೇವ ಗೌಡರ ಪುತ್ರ ಹರ್ಷಿತ್ ರವರ ವಿವಾಹವು ಕೊಲ್ಲಮೊಗ್ರ ಗ್ರಾಮದ ನಾಗನಕಜೆ ಶ್ರೀಮತಿ ಮೀನಾಕ್ಷಿ ಮತ್ತು ವಿಶ್ವನಾಥ ಗೌಡರ ಪುತ್ರಿ ಶರಣ್ಯರೊಂದಿಗೆ ಜು.12ರಂದು ಉದಯಗಿರಿ-ಮಾವಿನಕಟ್ಟೆ ಶ್ರೀ ಮಹಾವಿಷ್ಣು ಕಲಾಮಂದಿರದಲ್ಲಿ ನಡೆಯಿತು.